ವಿ.ಸೀ. ಸಾಹಿತಿಗಳೊಂದಿಗೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ವಿಸೀ. ಸನ್ಮಾನ ಸಮಾರಂಭರದಲ್ಲಿ ಮಾತಾನಾಡುತ್ತಿರುವುದು. ಅನ್ಯಭಾಷಾಪ್ರಶಸ್ತಿ ಪುರಸ್ಕಾತರು, ಆಸೀನರಾಗಿರುವವರಲ್ಲಿ ಮೊದಲನೆಯವರು ಡಾ. ಉಮಾಶಂಕರ ಜೋಶಿ (ಗುಜರಾತಿ ಕವಿ, ವಿಮರ್ಶಕ)
ವಿ ಸೀ ಮಹಾಭಾರತದ ಕೃಷ್ಣಚಾರಿತ್ರ ಕೃತಿ ಬಿಡುಗಡೆ ಸ್ವಗೃಹದಲ್ಲಿ ಪ್ರೊ ವಿ ಎಂ ಇನಾಂದಾರ್ ಮತ್ತು ಪ್ರೊ ಎಂ ವಿ ಸೀತಾರಾಮಯ್ಯ ಅವರೊಂದಿಗೆ
ಕುಮಟಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ (ನಿಂತಿರುವವರು ಮೊದಲ ಸಾಲು ಎಡದಿಂದ ಬಲಕ್ಕೆ): ಶಿವರಾಮ ಕಾರಂತ, ವಿಸೀ, ದ.ರಾ ಬೇಂದ್ರೆ, ಬಿ ಸಿ ರಾಮಚಂದ್ರ ಶರ್ಮ (ವಿಸೀ ಹಿಂದೆ)
ಕುಮಟಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿಸೀ, (ಹಿಂದಿನ ಸಾಲಿನಲ್ಲಿ ನಿಂತವರಲ್ಲಿ) : ದ.ರಾ ಬೇಂದ್ರೆ, ಶಿವರಾಮ ಕಾರಂತ ಮತ್ತು ಎ ಎನ್ ಮೂರ್ತಿರಾವ್
ಪುರಭವನ ಬೆಂಗಳೂರು ಸಾರ್ವಜನಿಕ ಸನ್ಮಾನ ಸಾರ್ವಜನಿಕ (೧೯೭೦) (ಎಡದಿಂದ ಬಲಕ್ಕೆ): ವಿ ಸೀ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದೇ ಜವರೇಗೌಡ, ಶಿವರಾಮ ಕಾರಂತ, ಕು. ಶಿ.ಹರಿದಾಸಭಟ್ಟ, ಕೆ ಎಸ್ ನರಸಿಂಹಸ್ವಾಮಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿ ಸೀತಾರಾಮಯ ಅವರಿಗೆ ಕ ಸಾ ಪ ಸನ್ಮಾನ (ಮಾತನಾಡುತ್ತಿರುವವರು): ಪ್ರೊ ಜಿ ಪಿ ರಾಜರತ್ನಂ others as in photo
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವಿಸೀ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಕಸಾಪ ಅಧ್ಯಕ್ಷರಾದ ಶ್ರೀ ಜಿ ನಾರಾಯಣ ಅವರಿಂದ (ಉಪಸ್ಥಿತಿ): ಡಾ. ಮಾಸ್ತಿ ಮತ್ತು ಡಾ ಜಿ ಏಸ್ ಶಿವರುದ್ರಪ್ಪ